‘ನಾಗರಕಟ್ಟೆ ಹಾಡೊಂದು ಬಾಕಿ
Posted date: 03 Wed, Aug 2016 – 10:03:07 AM

ಶ್ರೀ ಸಾಯಿ ವೆಂಕ್ಚರ‍್ಸ್ ಲಾಂಛನದಲ್ಲಿ ನಾಗರಕಟ್ಟೆ ಚಿತ್ರದ ಚಿತ್ರೀಕರಣ ಬಹುಪಾಲು ಪೂರ್ಣಗೊಂಡಿದ್ದು ಒಂದು ಹಾಡು, ಒಂದು ಫೈಟು,  ಬಾಕಿ ಇದೆ. ಈ ಚಿತ್ರಕ್ಕೆ  ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನ - ಶಂಕರ್, ಇವರು ಈ ಹಿಂದೆ ೧೮ನೇ ಕ್ರಾಸ್ ಚಿತ್ರ ನಿರ್ದೇಶಿಸಿದ್ದರು, ಚಿತ್ರದ ಛಾಯಾಗ್ರಹಣ-ಸುರೇಶ್ ಬಾಬು, ಸಂಗೀತ- ಅರ್ಜುನ್ ಜನ್ಯ, ಸಾಹಿತ್ಯ- ಯೋಗರಾಜಭಟ್, ಕೆ. ಕಲ್ಯಾಣ್, ಸಂಕಲನ- ವಿನಯ್ ಎಂ ಕುಮಾರ್, ನೃತ್ಯ - ಮದನ್ ಹರಿಣಿ, ಕಲೆ-ಮುರಳಿ, ಸಾಹಸ -ವಿಕ್ರಮ್, ಸಹನಿರ್ದೇಶನ - ಉಮೇಶ್. ಎಸ್.ಎಸ್, ಸಹಾಯಕರು-ಕೃಷ್ಣಾರ್ಜುನ, ಗಿರೀಶ್, ಕಲೆ-ಆನಂದ್, ನಿರ್ವಹಣೆ-ಸುಂದರಂ, ತಾರಾಗಣದಲ್ಲಿ - ಅನೀಶ್ ತೇಜೇಶ್ವರ್, ನಿಹಾರಿಕಾ, ಶ್ರಾವ್ಯ, ದ್ವಾರ್ಕೀಶ್, ಅವಿನಾಶ್, ಶರತ್ ಲೋಕಿತಾಶ್ವ, ಚಿಕ್ಕಣ್ಣ, ಗಿರಿ ದಿನೇಶ್, ರಾಕ್ ಲೈನ್ ಸುಧಾಕರ್, ಕರಿಸುಬ್ಬು, ಮಿಮಿಕ್ರಿ ದಯಾನಂದ್, ಸುಚೇಂದ್ರ ಪ್ರಸಾದ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed